![Kannadanet](/img/default-banner.jpg)
- 711
- 6 609 612
Kannadanet
India
Приєднався 13 бер 2010
ಕನ್ನಡನೆಟ್ ಸಮಸ್ತ ಕನ್ನಡಿಗರ ನೆಟವರ್ಕ ಕನ್ನಡ ಯೂಟ್ಯೂಬ್ ಚಾನಲ್ ಕನ್ನಡನೆಟ್.ಕಾಂ
Kannada Online Media_News ,Entertainment,Politics, Karnataka News, Breaking News Kannada, Karanataka News & Information
Kannada Online Media_News ,Entertainment,Politics, Karnataka News, Breaking News Kannada, Karanataka News & Information
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ : ಬಿಜೆಪಿ ಬೃಹತ್ ಪ್ರತಿಭಟನೆ BJP PROTEST KOPPAL
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನು ಖಂಡಿಸಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕೊಪ್ಪಳದಲ್ಲಿಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. ಕೊಪ್ಪಳ ನಗರದ ಅಶೋಕ ಸರ್ಕಲ್ ನಿಂದ ಆರಂಭವಾದ ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಚೇರಿಯವರಿಗೆ ನಡೆಯಿತು. ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಟೈರ್ ಗೆ ಬೆಂಕಿ ಹಚ್ಚುವುದರ ಮೂಲಕ ಪ್ರತಿಭಟನಾಕಾರರು ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜನಾರ್ಧನ್ ರೆಡ್ಡಿ ಕಾಂಗ್ರೆಸ್ ಪಕ್ಷದ ವಿರುದ್ಧ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಮುಖ್ಯ ಗೇಟ್ ಬಳಿಯ ತಡೆದರು. ಇದರಿಂದಾಗಿ ಆಕ್ರೋಶಗೊಂಡ ಕಾರ್ಯಕರ್ತರು ಹಾಗೂ ಮುಖಂಡರು ಬ್ಯಾರಿಕೆಡನ್ನು ತಳ್ಳುವುದಕ್ಕೆ ಪ್ರಯತ್ನಿಸಿದರು ನಂತರ ಬ್ಯಾರಿಕೆಡ್ನ ಮೇಲೆ ನಿಂತು ಪ್ರತಿಭಟನೆ ನಡೆಸಿದ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಹಾಗೂ ಜನಾರ್ಧನ್ ರೆಡ್ಡಿ ಬ್ಯಾರಿ ಕೇಡನ್ನು ಹಾರುವ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಒಳಗಡೆ ಪ್ರವೇಶಿಸಿದರು. ಅವರ ಜೊತೆ ಸಾಕಷ್ಟು ಕಾರ್ಯಕರ್ತರು ಸಹ ಬ್ಯಾರಿಕೆಡನ್ನು ದಾಟಿಕೊಂಡು ಒಳಗೆ ಪ್ರವೇಶಿಸಿ ಧಿಕ್ಕಾರ ಕೂಗಿದರು. ಮುಚ್ಚಲಾಗಿದ್ದ ಜಿಲ್ಲಾಧಿಕಾರಿಗಳ ಕಚೇರಿಯ ಮುಖ್ಯ ದ್ವಾರದ ಬಾಗಿಲನ್ನು ಬಡಿಯುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದರು. ಕಚೇರಿಯ ಒಳಗಡೆ ಪ್ರವೇಶಿಸದಂತೆ ಅವರನ್ನು ಪೊಲೀಸರು ತಡೆಗಟ್ಟಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಆವರಣದೊಳಗೆ ನುಗ್ಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಸಚೇತಕರಾಗಿರುವ ದೊಡ್ಡನಗೌಡ ಪಾಟೀಲ್ ಗಂಗಾವತಿ ಶಾಸಕ ಜನಾರ್ದನ್ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ , ಬಸವರಾಜ್ ದಡೆಸುಗೂರು, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಗುಳಗಣ್ಣವರ್, ಮುಖಂಡರಾದ ಡಾ. ಬಸವರಾಜ್ ಕ್ಯಾವಟರ್, ಮಾಜಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಯಮನೂರಪ್ಪ ಚೌಡಕಿ, ಗಣೇಶ್ ಹೊರತಟ್ನಾಳ್ ಮೌನೇಶ್ ದಡೇಸುಗೂರು , ಡಾ. ಕೆ ಜಿ ಕುಲಕರ್ಣಿ ರಾಘವೇಂದ್ರ ಪಾನಗಂಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳ ಕಚೇರಿಯ ಆವರಣದೊಳಗೆ ನುಗ್ಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಸಚೇತಕರಾಗಿರುವ ದೊಡ್ಡನಗೌಡ ಪಾಟೀಲ್ ಗಂಗಾವತಿ ಶಾಸಕ ಜನಾರ್ದನ್ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ , ಬಸವರಾಜ್ ದಡೆಸುಗೂರು, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಗುಳಗಣ್ಣವರ್, ಮುಖಂಡರಾದ ಡಾ. ಬಸವರಾಜ್ ಕ್ಯಾವಟರ್, ಮಾಜಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಯಮನೂರಪ್ಪ ಚೌಡಕಿ, ಗಣೇಶ್ ಹೊರತಟ್ನಾಳ್ ಮೌನೇಶ್ ದಡೇಸುಗೂರು , ಡಾ. ಕೆ ಜಿ ಕುಲಕರ್ಣಿ ರಾಘವೇಂದ್ರ ಪಾನಗಂಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Переглядів: 514
Відео
ಪೆಟ್ರೋಲ್,ಡಿಸಲ್ ಬೆಲೆ ಏರಿಕೆ: ಬಿಜೆಪಿ ವಿಭಿನ್ನ ಪ್ರತಿಭಟನೆ BJP Protest Koppal
Переглядів 39714 днів тому
ಪೆಟ್ರೋಲ್,ಡಿಸಲ್ ಬೆಲೆ ಏರಿಕೆ: ಬಿಜೆಪಿ ವಿಭಿನ್ನ ಪ್ರತಿಭಟನೆ ಶಾಸಕರಾದ ದೊಡ್ಡನಗೌಡ ಪಾಟೀಲ್ ಜನಾರ್ಧನ್ ರೆಡ್ಡಿ, ಬಸವರಾಜ್ ದಡೆಸುಗುರ್, ಪರಣ್ಣ ಮುನವಳ್ಳಿ ಡಾ. ಬಸವರಾಜ್ ಕೆ ನವೀನ್ ಗುಲಗನ್ನವರ್ ನೇತತ್ವದಲ್ಲಿ ಪ್ರತಿಭಟನೆ ಈ ಸಂಧರ್ಭದಲ್ಲಿ ಕುಷ್ಟಗಿ ಶಾಸಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ Doddanagouda H Patil , ಶಾಸಕರಾದ Gali Janardhan Reddy ,ರಾಜ್ಯ ಕಾರ್ಯದರ್ಶಿಗಳಾದ Sharanu B Tallikeri ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್, ರಾಜ್ಯ ಕಾರ್ಯಕಾರಣಿ...
ಮಾಹಿತಿ ಇಲ್ಲದೆ ಸಭೆಗೆ ಬಂದ ಅಧಿಕಾರಿಗಳಿಗೆ ಶಾಸಕ ರಾಘವೇಂದ್ರ ಹಿಟ್ನಾಳ್ ತರಾಟೆ Raghavendra Hitnal MLA
Переглядів 45514 днів тому
ಕೊಪ್ಪಳ ತಾಲೂಕ ತ್ರೈಮಾಸಿಕ ಕೆಡಿಪಿ ಸಭೆ ಡಿಎಸ್, ಇಓ,ಕೊಪ್ಪಳ ತಹಶಿಲ್ದಾರ ಭಾಗಿ ಕೊಪ್ಪಳದ ರಾಜಕಾಲುವೆಯ ನೀಲನಕ್ಷೆ ವೀಕ್ಷಿಸಿ. ರಾಜಕಾಲುವೆ ಒತ್ತುವರಿ ಆಗಿರುವ ಕುರಿತು ಸರ್ವೇ ಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ವರದಿ ಬಂದ ನಂತರ ರಾಜಕಾಲುವೆ ಅಭಿವೃದ್ಧಿಯ ನೀಲನಕ್ಷೆ ರೂಪಿಸಿ, ಸರ್ಕಾರದಿಂದ ಅನುಧಾನ ತಂದು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು. #ಕೊಪ್ಪಳ #ಕೊಪ್ಪಳರಾಜಕಾಲುವೆ
ಕೊಪ್ಪಳದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ Koppal Bakrid
Переглядів 66014 днів тому
ಸಂಸದ ಕೆ. ರಾಜಶೇಖರ ಹಿಟ್ನಾಳ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಅಮರೇಶ ಕರಡಿ ಮೊಹಮ್ಮದ್ ಅಬ್ಬಾಸ್ ಅಲಿ ಖಾಝಿ. ಸಮುದಾಯದ ಮುಖಂಡರಾದ ಪೀರಾ ಹುಸೇನ್ ಮುಜಾವರ್. ನ್ಯಾಯವಾದಿ ಎಸ್ ಆಸಿಫ್ ಅಲಿ. ಮಾನ್ವಿ ಪಾಷಾ. ಆಸಿಫ್ ಖಾನ್. ಕಾಟನ್ ಪಾಶಾ. ಇಝಾರತ್ ಅಲಿ. ಕೆ.ಎಂ.ಸೈಯದ್. ಅಮ್ಜದ್ ಪಟೇಲ್. ಝಹಿರ್ ಅಲಿ.ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಪಾಲಕರ ಹೋರಾಟ ಸಮಿತಿಯ ಅಧ್ಯಕ್ಷ ಮುನೀರ್ ಅಹ್ಮದ್ ಸಿದ್ದೀಕಿ. ಪ್ರಧಾನ ಕಾರ್ಯದರ್ಶಿ ಎಸ್.ಎ.ಗಫಾರ್ ಹಾಗೂ ಶಾಸಕ ಕೆ.ರಾಘವೇಂದ್ರ ಬಿ. ಹಿಟ್ನ...
ನನ್ನ ಮೇಲೆ ಪ್ರೀತಿ,ಗೌರವವಿದ್ದರೆ ಒಂದೊಂದು ಸಸಿ ನೆಡಿ-ತಂಗಡಗಿ Shivaraj Tangadagi Minister
Переглядів 40021 день тому
ಜನ್ಮದಿನವನ್ನು ಸಸಿ ನೆಡುವ ಮೂಲಕ ಆಚರಿಸಲು ಸಚಿವ ಶಿವರಾಜ್ ತಂಗಡಗಿ ಮನವಿ Minister Shivaraj Tangadagi Birth Day
ಒಗ್ಗಟ್ಟಿನ ಹೋರಾಟದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು- ಬಯ್ಯಾಪೂರ Amaregouda Patil Bayyapur
Переглядів 1,3 тис.Місяць тому
ಡಿಸಿಸಿ ಅಧ್ಯಕರಾಗಿ ಮೊದಲ ಗೆಲುವಿನ ಸಂಭ್ರಮದಲ್ಲಿ ಅಮರೇಗೌಡ ಬಯ್ಯಾಪೂರ
ಸಾಮೂಹಿಕ ನಾಯಕತ್ವ ಗೆಲುವಿಗೆ ಕಾರಣ - ರಾಘವೇಂದ್ರ ಹಿಟ್ನಾಳ್ Raghavendra Hitnal MLA
Переглядів 3,7 тис.Місяць тому
ಕಾಂಗ್ರೇಸ್ ನ ರಾಜಶೇಖರ್ ಹಿಟ್ನಾಳ್ ಗೆಲುವು ಕಾರ್ಯಕರ್ತರ ಸಂಭ್ರಮಾಚರಣೆ
ಗೆಲುವಿನ ಸಂಭ್ರಮದಲ್ಲಿ ಸಂಸದ ರಾಜಶೇಖರ್ ಹಿಟ್ನಾಳ್ - MP Rajashekar Hitnal
Переглядів 2,7 тис.Місяць тому
ಸಂಸತ್ ಭವನಕ್ಕೆ ಹಿಟ್ನಾಳ್ ಕುಟುಂಬದ ಹೆಜ್ಜೆ - ಕಾರ್ಯಕರ್ತರ ಸಂಭ್ರಮಾಚರಣೆ
ಕೊಪ್ಪಳ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಾಲು- ರಾಜಶೇಖರ್ ಹಿಟ್ನಾಳ್ ಗೆಲುವು- Shivaraj Tangadagi
Переглядів 2,2 тис.Місяць тому
ಸಚಿವ ಶಿವರಾಜ್ ತಂಗಡಗಿ ಸಂಭ್ರಮದಲ್ಲಿ ಹೇಳಿದ್ಧೇನು ? Shivaraj Tangadagi Amaregouda Patil Bayyapur Raghavendra Hitnal
ಮತ ಎಣಿಕೆಗೆ ಜಿಲ್ಲಾಡಳಿತ ಸರ್ವ ಸಿದ್ದತೆ -ಡಿಸಿ ನಳೀನ್ ಅತುಲ್, ಎಸ್ಪಿ ಯಶೋದಾ ವಂಟಿಗೋಡಿ
Переглядів 189Місяць тому
ಮತ ಎಣಿಕೆಗೆ ಜಿಲ್ಲಾಡಳಿತ ಸರ್ವ ಸಿದ್ದತೆ -ಡಿಸಿ ನಳೀನ್ ಅತುಲ್, ಎಸ್ಪಿ ಯಶೋದಾ ವಂಟಿಗೋಡಿ DC Naleen Atul, SP Yashoda Vantigodi Koppal
ಹೆಣ್ಣು ಭ್ರೂಣ ಹತ್ಯೆ- MLC ಶ್ರೀಮತಿ ಹೇಮಲತಾ ನಾಯಕ್ ವಾಗ್ದಾಳಿ Hemalata Nayak
Переглядів 146Місяць тому
ಕೊಪ್ಪಳ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ನವೀನ್ ಗುಳಗಣ್ಣ, ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್, ಕೊಪ್ಪಳ ಜಿಲ್ಲಾ ವಕ್ತಾರ ಸೋಮನಗೌಡ್ರು, ಕೊಪ್ಪಳ ಜಿಲ್ಲಾ ಸಹ ವಕ್ತಾರರಾದ ಅಮಿತ್, Raju Bakale
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ
Переглядів 585Місяць тому
ಉಧೋ ಉಧೋ ಎಂಬ ಉದ್ಘೋಷದೊಂದಿಗೆ ತೇರೆನ್ನೇಳೆದ ಭಕ್ತರು ಕರ್ನಾಟಕ, ಆಂಧ್ರ, ತೆಲಂಗಾಣದಿಂದ ಬಂದ ಲಕ್ಷಾಂತರ ಜನ ಸರಿಸುಮಾರು ೫ ಲಕ್ಷ ಜನ ಭಕ್ತರ ಸಮ್ಮುಖದಲ್ಲಿ ನಡೆದ ರಥೋತ್ಸವ ಉತ್ತತ್ತಿ, ಬಾಳೆ ಹಣ್ಣು ಎಸೆದು ಸಂಭ್ರಮಿಸಿದ ಭಕ್ತರು ಅಲಂಕೃತ ಗೊಂಡ ದೇವಿಯ ರಥ ಎಳೆದು ಸಂಭ್ರಮಿಸಿದ ಭಕ್ತರು ಗುರುವಾರದಿಂದ ಆರಂಭವಾದ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ಜೂ 03 ವರೆಗೂ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು
ತ್ರಿವಳಿ ಕೊಲೆ ಪ್ರಕರಣ : ಕೊಲೆಗಾರನ ಬಂಧನ Koppal SP Yashodha Vantagodi
Переглядів 814Місяць тому
ಕೊಪ್ಪಳ : ಕೊಪ್ಪಳ ತಾಲೂಕಿನ ಹೊಸ ಲಿಂಗಪುರ ಗ್ರಾಮದಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣವನ್ನು ಕೊಪ್ಪಳ ಪೊಲೀಸರು ಬೇಧಿಸಿದ್ದು ಆರೋಪಿಯನ್ನು ಬಂಧಿಸಿದ್ದಾರೆ. ಮೂರು ಜನರ ಸಾವು ಅನುಮಾನಾಸ್ಪದವಾದ ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಂಡು ಬಂದಿತ್ತು . ಪ್ರಕರಣದ ತನಿಕೆಗೆ ವಿಶೇಷ ತಂಡವನ್ನು ಕೊಪ್ಪಳ ಎಸ್ಪಿ ಯಶೋದ ವಂಟಿಗೊಡಿ ರಚಿಸಿದ್ದರು. ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಸುರೇಶ್ ಡಿ ಇವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿ...
ಹೊಸಲಿಂಗಾಪುರದ ಮೂವರ ಸಾವಿನ ಪ್ರಕರಣ :ಎಸ್ಪಿ ಯಶೋದಾ ವಂಟಿಗೋಡಿ ಹೇಳಿದ್ದೇನು ?
Переглядів 761Місяць тому
Koppal Hosalingapur Death Case ಹೊಸಲಿಂಗಾಪುರದ ಮೂವರ ಸಾವಿನ ಪ್ರಕರಣ : ಎಸ್ಪಿ ಯಶೋದಾ ವಂಟಿಗೋಡಿ ಹೇಳಿದ್ದೇನು ?
ಇದು ನಾಡು ಕಟ್ಟುವ ಕೆಲಸ....ಕೊಪ್ಪಳದ ಮೇ ಸಾಹಿತ್ಯ ಮೇಳ ಕ್ಕೇ ಬನ್ನಿ ಭಾಗವಹಿಸಿ
Переглядів 148Місяць тому
ಇದು ನಾಡು ಕಟ್ಟುವ ಕೆಲಸ....ಕೊಪ್ಪಳದ ಮೇ ಸಾಹಿತ್ಯ ಮೇಳ ಕ್ಕೇ ಬನ್ನಿ ಭಾಗವಹಿಸಿ
ಸಂವಿದಾನ ಇಡೀ ದೇಶದ ಜನರನ್ನು ಸಮಾನವಾಗಿ ಪರಿಗಣಿಸಿದರೆ ರಾಜಕಾರಣ ಎಲ್ಲರನ್ನು ವಿಭಜಿಸುತ್ತಿದೆ- ಬಸವರಾಜ್ ಸೂಳಿಬಾವಿ
Переглядів 220Місяць тому
ಸಂವಿದಾನ ಇಡೀ ದೇಶದ ಜನರನ್ನು ಸಮಾನವಾಗಿ ಪರಿಗಣಿಸಿದರೆ ರಾಜಕಾರಣ ಎಲ್ಲರನ್ನು ವಿಭಜಿಸುತ್ತಿದೆ- ಬಸವರಾಜ್ ಸೂಳಿಬಾವಿ
ಕೊಪ್ಪಳದಲ್ಲಿ ಭೀಕರ ಅಗ್ನಿ ದುರಂತ ಸುಟ್ಟು ಭಸ್ಮವಾದ ಅಂಗಡಿಗಳು
Переглядів 1,8 тис.Місяць тому
ಕೊಪ್ಪಳದಲ್ಲಿ ಭೀಕರ ಅಗ್ನಿ ದುರಂತ ಸುಟ್ಟು ಭಸ್ಮವಾದ ಅಂಗಡಿಗಳು
ದ್ವೇಷದ ವಿರುದ್ದ ಪ್ರೀತಿ ಹಂಚೋಣ ಬನ್ನಿ ಕೊಪ್ಪಳಕ್ಕೆ... ಮೇ ಸಾಹಿತ್ಯ ಮೇಳಕ್ಕೆ May Sahitya Mela-2024 Koppal
Переглядів 165Місяць тому
ದ್ವೇಷದ ವಿರುದ್ದ ಪ್ರೀತಿ ಹಂಚೋಣ ಬನ್ನಿ ಕೊಪ್ಪಳಕ್ಕೆ... ಮೇ ಸಾಹಿತ್ಯ ಮೇಳಕ್ಕೆ May Sahitya Mela-2024 Koppal
ಮೇ ಸಾಹಿತ್ಯ ಮೇಳ ಆರಂಭವಾಗಿದ್ದು ಏಕೆ ?- ಹೆಚ್.ಎಸ್.ಅನುಪಮಾ May Sahitya Mela 2024 Koppal HS Anupama
Переглядів 444Місяць тому
ಮೇ ಸಾಹಿತ್ಯ ಮೇಳ ಆರಂಭವಾಗಿದ್ದು ಏಕೆ ?- ಹೆಚ್.ಎಸ್.ಅನುಪಮಾ May Sahitya Mela 2024 Koppal HS Anupama
Mavu Mela 2024 ಪ್ರಪಂಚದ ಅತ್ಯಂತ ದುಬಾರಿ ಮಾವಿನ ಪ್ರದರ್ಶನ Miya Jacky Koppal
Переглядів 418Місяць тому
Mavu Mela 2024 ಪ್ರಪಂಚದ ಅತ್ಯಂತ ದುಬಾರಿ ಮಾವಿನ ಪ್ರದರ್ಶನ Miya Jacky Koppal
ಗವಿಮಠ ಶ್ರೀಗಳಿಂದ ಮತದಾನ Gavisiddeshwar Swamiji Voting
Переглядів 817Місяць тому
ಗವಿಮಠ ಶ್ರೀಗಳಿಂದ ಮತದಾನ Gavisiddeshwar Swamiji Voting
ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ -ನವೀನ್ ಗುಳಗಣ್ಣನವರ
Переглядів 8902 місяці тому
ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ -ನವೀನ್ ಗುಳಗಣ್ಣನವರ
ಟಗರು ಬೆಂಗಳೂರಿಂದ ಬಳ್ಳಾರಿಗೆ ಬಂದು ಗುದ್ದಿದ್ದು ನೆನಪಿದ್ಯಾ - ಶಿವರಾಜ್ ತಂಗಡಗಿ ವಾಗ್ದಳಿ Shivaraj Tangadagi
Переглядів 3,9 тис.2 місяці тому
ಟಗರು ಬೆಂಗಳೂರಿಂದ ಬಳ್ಳಾರಿಗೆ ಬಂದು ಗುದ್ದಿದ್ದು ನೆನಪಿದ್ಯಾ - ಶಿವರಾಜ್ ತಂಗಡಗಿ ವಾಗ್ದಳಿ Shivaraj Tangadagi
ಪ್ರಜ್ವಲ್ ರೇವಣ್ಣ ಬಂಧನಕ್ಕೆ ಮಹಿಳಾ ಕಾಂಗ್ರೆಸ್ ಒತ್ತಾಯ Koppal News
Переглядів 2712 місяці тому
ಪ್ರಜ್ವಲ್ ರೇವಣ್ಣ ಬಂಧನಕ್ಕೆ ಮಹಿಳಾ ಕಾಂಗ್ರೆಸ್ ಒತ್ತಾಯ Koppal News
ಕಾಂಗ್ರೇಸ್ ಮನೆಯೊಂದು ೩ ಅಲ್ಲ ೧೦ ಬಾಗಿಲು ಆಗಿದೆ-ಸಿವಿಸಿ ವ್ಯಂಗ್ಯ C V Chandrashekar JDS Koppal
Переглядів 8292 місяці тому
ಕಾಂಗ್ರೇಸ್ ಮನೆಯೊಂದು ೩ ಅಲ್ಲ ೧೦ ಬಾಗಿಲು ಆಗಿದೆ-ಸಿವಿಸಿ ವ್ಯಂಗ್ಯ C V Chandrashekar JDS Koppal
ಪ್ರಜ್ವಲ್ ಪ್ರಕರಣ ತನಿಖೆ ಹಂತದಲ್ಲಿದೆ ವ್ಯಾಖ್ಯಾನ ಮಾಡೋದು ಸರಿಯಲ್ಲ-ಎ ನಾರಾಯಣಸ್ವಾಮಿ
Переглядів 1172 місяці тому
ಪ್ರಜ್ವಲ್ ಪ್ರಕರಣ ತನಿಖೆ ಹಂತದಲ್ಲಿದೆ ವ್ಯಾಖ್ಯಾನ ಮಾಡೋದು ಸರಿಯಲ್ಲ-ಎ ನಾರಾಯಣಸ್ವಾಮಿ
ಸಂಗಣ್ಣ ಕರಡಿ ತಂತ್ರಗಾರಿಕೆ, ರಾಜಕಾರಣ ಎಲ್ಲರಿಗೂ ಗೊತ್ತು - ಸಿ ಟಿ ರವಿ C T Ravi
Переглядів 4 тис.2 місяці тому
ಸಂಗಣ್ಣ ಕರಡಿ ತಂತ್ರಗಾರಿಕೆ, ರಾಜಕಾರಣ ಎಲ್ಲರಿಗೂ ಗೊತ್ತು - ಸಿ ಟಿ ರವಿ C T Ravi
ಬಿಜೆಪಿ ಸುಳ್ಳನ್ನು ಉತ್ಪಾದನೆ ಮಾಡುವ ಫ್ಯಾಕ್ಟರಿ - ಸಿದ್ಧರಾಮಯ್ಯ ವಾಗ್ದಾಳಿ CM Siddaramayya
Переглядів 1,6 тис.2 місяці тому
ಬಿಜೆಪಿ ಸುಳ್ಳನ್ನು ಉತ್ಪಾದನೆ ಮಾಡುವ ಫ್ಯಾಕ್ಟರಿ - ಸಿದ್ಧರಾಮಯ್ಯ ವಾಗ್ದಾಳಿ CM Siddaramayya
ಅಮರೇಶ್ ಕರಡಿ ಹಿಂದಿ ಭಾಷಣದ ವೀಡಿಯೋ ವೈರಲ್ Amaresh Karadi
Переглядів 1,6 тис.2 місяці тому
ಅಮರೇಶ್ ಕರಡಿ ಹಿಂದಿ ಭಾಷಣದ ವೀಡಿಯೋ ವೈರಲ್ Amaresh Karadi
ಭಾಗ್ಯನಗರದಲ್ಲಿ ಕಂದಾಯ ಸಚಿವ ಕೃಷ್ಣೆಭೈರೇಗೌಡ ಬಿಜೆಪಿವಿರುದ್ಧ ವಾಗ್ದಾಳಿ Krishna Bairegouda
Переглядів 5642 місяці тому
ಭಾಗ್ಯನಗರದಲ್ಲಿ ಕಂದಾಯ ಸಚಿವ ಕೃಷ್ಣೆಭೈರೇಗೌಡ ಬಿಜೆಪಿವಿರುದ್ಧ ವಾಗ್ದಾಳಿ Krishna Bairegouda
😊
🙏🙏
ಜೈ ಸಿದ್ದರಾಮಯ್ಯ ಜೈ ಕಾಂಗ್ರೆಸ್ ಜೈ rajann
Jai C M Siddu huliya❤❤
ಸಿದ್ದರಾಮಯ್ಯ ಜೈ ಕಾಂಗ್ರೆಸ್
0
ಸಿದ್ದರಾಮಯ್ಯ ಕಾಂಗ್ರೆಸ್ ಜೈ
Congratulations 🎉🎉
Boss❤❤❤
Congratulations sir 💐💐💐💐
🎉❤🎉❤🎉❤
❤❤❤❤
🙏🏾🙏🏾🙏🏾
Excellent narration madame
What happened
9
Great singer ma
ಹುಲಿ
ಜೈ ಶಿವರಾಜ ತಂಗಡಗಿ ಸರ.ಜೈ ಕಾಂಗ್ರೆಸ್
ಲ* ಬೋಳಿಮಗನೇ ತಂಗಡಗಿ ಟಗರು ಏನು ಗುದ್ದಿ ಇರೋದು ನಿಮ್ಮವ್ವನ್ ತ***** ಅವನ ಕೈಯಲ್ಲಿ ಜನಾರ್ದನ ರೆಡ್ಡಿ ಒಂದು ಶಾಟನ ಕೇಳಕ್ಕಾಗಲ್ಲ
ತಂಗಡಿಗಿ ಅವರೇ ಕುಡಿಯೋಕೆ ನೀರು ಅಡಿಯಲ್ಲಿ ಇಲ್ಲ ನೋಡ್ರಿ ಫಸ್ಟ್ ಟೇಬಲ್ ಮೇಲೆ ಇಲ್ಲಲ್ಲ ಬಂದ್ರೆ ಕುಸುದು ಬಿಟ್ಟಿರಾ ಹುಷಾರು
ನೀನು ಕಳ್ಳ ಅವನು ಕಳ್ಳ ನೀವಿಬ್ಬರು ನಿಮ್ಮ ಹೊಟ್ಟೆಯನ್ನು ತುಂಬಿಸಿದರೆ ಹೊರತು ಪ್ರಜೆಗಳ ಹೊಟ್ಟೆ ತುಂಬಿದ ನೀವಿಬ್ಬರು ಕಳ್ಳ ಮಳ್ಳ ಮಕ್ಳು
ಮುದೀ
😅😅😅
ಜೈ ಕಾಗ್ರೇಸ್ 🇮🇳
ಡಾಕ್ಟರ್ ಬಸವರಾಜ್ ಅವರೇ ನಿಮ್ಮ ಹೆಸರಿನ ಮೇಲೆ ವೋಟ್ ಕೇಳಿ ಪ್ಲೀಸ್ ಸನ್ಮಾನ್ಯ ನರೇಂದ್ರ ಮೋದಿಯವರ ಹೆಸರು ಬಳಸಬೇಡಿ ನೀವು ಕೊಪ್ಪಳ ಕ್ಷೇತ್ರಕ್ಕೆ ನಿಮ್ಮದು ಏನು ಕೊಡುಗೆ ಸ್ವಲ್ಪ ಹೇಳಿ
ಸಾಹೇಬ್ರೆ ಈ ಸರಿಯಾದರೂ ನಿಯತ್ತಿನಿಂದ ಕಾಂಗ್ರೆಸ್ ಗೆ ಮಾಡಿರಿ ಎರಡು ಎಲೆಕ್ಷನ್ ನಲ್ಲಿ ಬಿಜೆಪಿ ಮಾಡಿದ್ದು ಸಾಕು ಜೈ ಕಾಂಗ್ರೆಸ್
ಇವರ ಸಮಾಜದವರು ಬಿಜೆಪಿಗೆ ಮತ ಮಾಡುತ್ತಾರೆ
😂
ಬಿಜಿಪಿ. ಟಿಕೆಟ್ ಸಿಗಲಿಲ್ಲ ಅಸಮದಾನ ಹೀಗೆ ಮಾಡಿಸುತ್ತೆ ಹೀಗೆ ಹೇಳಿಸುತ್ತೆ ಬಿಡಪಾ
ಹೋಗೋ ಮೂಖ ತಿಕ ಮುಚ್ಕೊಂಡು
420 bjp
Jai Congress party Jai DK
ಸರ ಸಂಗಣ್ಣ ಅವರ ಕಾಂಗ್ರೆಸ್ಸಿಗೆ ಬರಲ್ಲ ಬಿಡ್ರಿ
My favourite officer
ಕುಡಿದ ಅಮಲಿನಲ್ಲಿ ಏನೇನೋ ಹೇಳಿದಂಗಿದೆ.
ದೇವೇಂದ್ರಪ್ಪ ರಾ ಚಲವಾದಿ ಮಂಗೇನಕೋಪ್ಪ ಬೆಳಗಾವಿ ಜಿಲ್ಲೆ ಖಾನಾಪುರ ಒಳ್ಳೆಯ ಹಾಸ್ಯ
ಜೈ ಭೀಮ್ ಜೈ ಚನ್ನಮ್ಮ ಜೈ ರಾಯಣ್ಣ ಜೈ ಬಸವ ಜೈ ಸಿದ್ದರಾಮಯ್ಯ
Jai sanganna karadi💯🚩💐💯🚩💐💯🚩💐💯🚩💐💯🚩💐
ಅವರಿಗೆ ಒಂದ್ ಪ್ರಶ್ನೆ ಕೇಳಿ ಕೇಂದ್ರದಿಂದ ಫೋನ್ ಬಂದ್ರೆ ಸಾಕು ನಾಳೆಯಿಂದ ಪ್ರಚಾರಕ್ಕೆ ಹೋಗ್ತಾರೆ. ನೋಡಿ
Bharatanatyam timing 1:42:19
ಧ್ವನಿ ಕೇಳಿತ್ತಿಲ್ಲ
ದ್ವನಿ ಕೆಳ್ತಿಲ್ಲ
Sound bartilla guru
🙏🙏🙏💐💐💐💐💐 9-3*2024* ಮಾಧ್ಯಮದವರಿಗೆ ಕೋಟಿ-ಅಭಿನಂದನೆಗಳು ಕಾಳಪ್ಪ ಬಡಿಗೇರ್ ಕೊಪ್ಪಳ ಜಿಲ್ಲಾ ಲೋಕಸಭಾ ಪಕ್ಷೇತರ ಅಭ್ಯರ್ಥಿ
😂😂😂
😮❤❤❤❤❤❤❤
😂😂😂😂😂😊😊😊😊
Jay sadguru🌺🌺🌺🌺🌺🌹🌹🌹🌹🌹 Jay Jay raghuvir samarth🌹🌹🌹🌹🌹🌺🌺🌺🌺🌺 🙏🙏🙏🙏🙏👏👏👏👏👏🌹🌹🌺🌺
🙏🙏🙏🙏🙏🙏🙏🙏🙏🙏🙏🚩🚩🚩🚩🚩🚩🚩🚩🚩🚩🚩🚩
❤super sir